top of page

ಯಶವಂತ ಹಳಬಂಡಿ

Email:
NA
Mobile:
NA

Profession

ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲೆ ಹಾಗೂ ವಾಸ್ತುಶಿಲ್ಪದಲ್ಲಿ ತರಬೇತಿ ಹೊಂದಿದ್ದರು. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸ. ಆಕಾಶವಾಣಿ ಹಾಗೂ ದೂರದರ್ಶನದ ಸುಗಮಸಂಗೀತ ಗಾಯಕರು.

Main Works

ಧಾರವಾಡ ಆಕಾಶವಾಣಿಯಲ್ಲಿ ‘ಬೇಂದ್ರೆ ಕಾವ್ಯವಾಣಿ’   ಕಾರ್ಯಕ್ರಮದ ಮೂಲಕ ಬೇಂದ್ರೆ ಕವನಗಳನ್ನು ಹಾಡಿ ಜನಜನಿತರಾದವರು. 250ಕ್ಕೂ ಹೆಚ್ಚು ಧ್ವನಿಸುರುಳಿಗಳು ಇವರ ಗಾಯನವನ್ನೊಳಗೊಂಡಿವೆ.  ನೂರಾರು ಸುಗಮಸಂಗೀತ ಕಮ್ಮಟಗಳನ್ನು ನಡೆಸಿ ಶಿಷ್ಯರನ್ನು ತಯಾರು ಮಾಡಿದ್ದಾರೆ. ಸುಗಮ ಸಂಗೀತದಲ್ಲಿ ಉತ್ತರ ಕರ್ನಾಟಕದ ಶೈಲಿ ಬೆರೆಸಿ ಹಾಡುವ ಗಾಯಕರೆಂದೇ ಪ್ರಸಿದ್ಧಿ ಕರ್ನಾಟಕ ಸರ್ಕಾರ ಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ    ಮನಗೆದ್ದಿದ್ದರು.

Recognition and Accoldaes

ಕರ್ನಾಟಕ ಕಲಾಶ್ರೀ

ರಾಜ್ಯ ಪ್ರಶಸ್ತಿ

ಆರ್ಯಭಟ ಪ್ರಶಸ್ತಿ ಪುರಸ್ಕೃತರು

ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು

Other important aspetcs

ಸುಗಮ ಸಂಗೀತ, ಚಲನಚಿತ್ರ ಹಿನ್ನಲೆ ಗಾಯನದಲ್ಲಿ ತಮ್ಮದೇ ವಿಶಿಷ್ಟ ಧ್ವನಿಯಿಂದ ಪ್ರಸಿದ್ಧರಾಗಿರುವ ಪಂಚಮ್  ಹಳಬಂಡಿ ಇವರ ಪುತ್ರರು.

Famous Songs

  1. ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ

  2. ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು

  3. ಬಾರೋ ಸಾಧನಕೇರಿಗೆ

  4. ಎಲ್ಲೋ ಜೋಗಪ್ಪ ನಿನ್ನರಮಾನೆ

  5. ಸಗ್ಗಾದ ಸಿರಿ ಬಂತೋ ನಮ್ಮೂರಿಗೆ

  6. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

  7. ಕುಂಬಾರಕಿ ಈಕಿ ಕುಂಬಾರಕಿ

  8. ಆವು ಈವಿನ ನಾವು ನೀವಿಗೆ ಆನು ತಾನಾದ ತನನ – ನಾಕುತಂತಿ

  9. ನಗುನಗುತ ಹಗುರವಾಗು ಓ ಮನವೆ

  10. ರಸ ಸಾಗರದಲಿ ತಾವರೆ ಅರಳಿದೆ ಪ್ರೀತಿ ಅದರ ಹೆಸರು

  11. ಕನಸ ಜರಿಯಬೇಡ ಅಣ್ನಾ ಕನಸ ತೊರೆಯಬೇಡ

  12. ಮಾತು ಬೆಳ್ಳಿ ಮೌನ ಚಿನ್ನ ಎಂದರೀಗ ತಿಳಿಯಿತು

  13. ಹಣ್ಣು ಬಿತ್ತು ಇಂದ್ರವನದ ಹಣ್ಣ ಬಿತ್ತು

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಯಶವಂತ ಹಳಬಂಡಿ

Yashwanth Halibandi

Music Composer, Singer
25 May 1950
To
22 January 2014
Pen Name:
Period:
bottom of page