
ಎಸ್. ಕೆ. ವಸುಮತಿ
Email:
NA
Mobile:
NA
Profession
ಆಕಾಶವಾಣಿ ಕಲಾವಿದರು – ಗಾಯಕಿ ಮತ್ತು ಸಂಗೀತ ಸಂಯೋಜಕಿ
Main Works
ಆಕಾಶವಾಣಿಯಲ್ಲಿ ಗಾಯನ ಕಲಾವಿದೆಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಸುಮಾರು 300ಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವ ಕೀರ್ತಿ. ಕನ್ನಡ ಕವಿಗಳ ಹೊಸ ಕವಿತೆಗಳನ್ನು ‘ನವಸುಮ’ ಹಾಗೂ ‘ತಿಂಗಳ ಗೀತೆ’ ಕಾರ್ಯಕ್ರಮದಡಿ ಪ್ರಸ್ತುತಪಡಿಸಿ ಕಾವ್ಯಲೋಕದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವತಃ ಕವಿ ಕುವೆಂಪು, ಪುತಿನ, ಡಿವಿಜಿಯವರಿಂದ ಮೆಚ್ಚುಗೆ, ಪ್ರೋತ್ಸಾಹ ಪಡೆದ ಹೆಗ್ಗಳಿಕೆ ಇವರದು. ಎಳೆಯ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ ನೀಡಿ 500ಕ್ಕೂ ಹೆಚ್ಚು ಸಮರ್ಥ ಶಿಷ್ಯರ ತಂಡ ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಪ್ರಖ್ಯಾತ ನೃತ್ಯ ರೂಪಕಗಳು: ರಾಗತರಂಗ, ಗೋಕುಲ ನಿರ್ಗಮನ, ಹರಿಣಾಭಿಸರಣ, ಸತ್ಯವಾನ ಸಾವಿತ್ರಿ, ಕೆರೆಗೆ ಹಾರ, ಮುಂತಾದುವು
ಧ್ವನಿಮುದ್ರಿಕೆಗಳು: ಸ್ತುತಿ ಸೌರಭ, ನವಭಾವ, ಮುಂತಾದುವು.
Recognition and Accoldaes
ರಾಜ್ಯ ಪ್ರಶಸ್ತಿ
ಕರ್ನಾಟಕ ಕಲಾಶ್ರೀ
ಅನನ್ಯ ಕಲಾಭಿಜ್ಞ
ಹಂಸಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಸಂದಿವೆ
Other important aspetcs
Famous Songs
ಆವ ರಾಗವ ಪಾಡುವೆ
ಮಧುಮಾಸ ಬಂದಿಹುದು ಮಧುಕರಿಗಳೇ ಬನ್ನಿ
ಕಾವೇರಿಯಂಚಿನಲಿ ಕಲ್ಲುದೇವರು ಮಲಗಿ ಕನಸ ಕಾಂಬುದ ಕಂಡೆ
ದೇವಿ ವೀಣಾವಾಣಿ ನಾದ ಸ್ವರೂಪಣಿ
ಬಾ ಸಖಿ ಬೃಂದಾವನಕೆ ಆನಂದ ನಿಕೇತನಕೆ
ಕಲರವದಲೆ ಅಲೆ ಹಾಲು ಹೊಳೆ
ಬಾ ಗೆಳತಿ ನನ್ನೊಡನೆ ಗಗನದಂಚಿಗೆ
Note: Content mentioned here is subject and limited to availability and our reach. This is not an exhaustive biographical representation of the artiste mentioned here.

