top of page

ಜಿ. ವಿಜಯಕುಮಾರ್ ಅತ್ರಿ

Email:
NA
Mobile:
NA

Profession

ಸುಗಮ ಸಂಗೀತ ಗಾಯಕರು – ಧ್ವನಿಸುರುಳಿ ಸಂಸ್ಥೆ ಸಿ.ಬಿ.ಎಸ್.ನಲ್ಲಿ ವೃತ್ತಿ ಮಾಡುತ್ತಿದ್ದರು

Main Works

ಅಭಿನವ ಪಿ ಬಿ ಶ್ರೀನಿವಾಸ್ ಎಂದೇ ಪ್ರಸಿದ್ಧರು. ಧ್ವನಿಸುರುಳಿ ಸಂಸ್ಥೆ ಸಿ ಬಿ ಎಸ್ ನ ಅನೇಕ ಕ್ಯಾಸೆಟ್ಟುಗಳಿಗೆ ಹಾಡಿದ್ದಾರೆ. ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ವಾದ್ಯವೃಂದದಲ್ಲಿ ಹಾಡುತ್ತಿದ್ದು ನಂತರದಲ್ಲಿ ಅವರ ಸಾಧನಾ ಸಂಗೀತ ಶಾಲೆಯಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದರು. ತಮ್ಮದೇ ‘ಸಂಗೀತ ಗಂಗಾ’ ಶಾಲೆಯನ್ನು ಪ್ರಾರಂಭಿಸಿದರು. ಪ್ರಪ್ರಥಮ ಸುಗಮ ಸಂಗೀತ ಸಮ್ಮೇಳನವನ್ನು ನಡೆಸಿ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಮೊದಲಿಗರು. 300 ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶಿಸಿ ಹಾಡಿದ್ದಾರೆ, - ತವರಿನ  ಸಿರಿದೇವಿ, ಮಲ್ಲಿಗೆ ದಂಡೆ, ಬೆಳದಿಂಗಳು, ಗೌರಿಗಣಪ, ಏರಿಸಿ ಹಾರಿಸಿ ಕನ್ನಡ ಬಾವುಟ,  ಕಾರ್ತಿಕ, ತಾಯುಳ್ಳ ತವರು, ಮುಂತಾದುವು.

Recognition and Accoldaes

ಅಕಾಲಿಕವಾಗಿ ನಿಧನರಾದ ಅತ್ರಿಯವರು ಬಿಟ್ಟುಹೋದ ಅಭಿಮಾನ ಬಳಗ ಬಹಳ ದೊಡ್ಡದು. ಪ್ರತಿ ವರುಷ ಅತ್ರಿಯವರ ನೆನಪಿನಲ್ಲಿ ನಾಡಿನಾದ್ಯಂತ ವಿವಿಧ   ಕಾರ್ಯಕ್ರಮಗಳು ನಡೆಯುತ್ತವೆ,

Other important aspetcs

Famous Songs

  1. ಶ್ಯಾನುಭೋಗರ ಮಗಳು ತಾಯಿ ಇಲ್ಲದ ಹುಡುಗಿ

  2. ನಿನ್ನೆ ಚಿಂತೆ ನಿನ್ನೆಗೆ ನಾಳೆ ಚಿಂತೆ ನಾಳಿಗೆ

  3. ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ

  4. ತವರೂರ ಮನೆ ನೋಡ ಬಂದೆ 

  5. ಕುದುರೇನ ತಂದೀವ್ನಿ ಜೀನಾವ ಬಿಟ್ಟು

  6. ಎಲ್ಲೋ ಜೋಗಪ್ಪ ನಿನ್ನ ಅರಮನೆ

  7. ಆಷಾಢಮಾಸ ಬಂದೀತಮ್ಮ ತೌರಿಂದ ಅಣ್ಣ ಬರಲಿಲ್ಲ

  8. ಜಯ ಭಾರತ ಜನನಿಯ ತನುಜಾತೆ

  9. ಹಾಡುತಿಹುದು ಕೋಗಿಲೆ ಮಧುರಗೀತೆಯೊಂದ ರಾಘವೇಂದ್ರ ನಾಮಾವಳಿ ಆನಂದದಿಂದ

  10. ಭಾಗ್ಯಾದ ಬಳೆಗಾರ ಹೋಗಿ ಬಾ ನನ್ನ ತವರಿಗೆ

  11. ಯಾಕೆ ಕಾಡುತಿದೆ ಸುಮ್ಮನೆ ನನ್ನನ್ನು ಯಾವುದು ಈ ರಾಗ

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ಜಿ. ವಿಜಯಕುಮಾರ್ ಅತ್ರಿ

Atri G V

Music Composer, Singer
21 May 1964
To
30 April 2000
Pen Name:
Period:
bottom of page